tag:blogger.com,1999:blog-3213109226467498839.post3701909520584005610..comments2023-07-03T01:51:15.610-07:00Comments on ಅನಂತದಿಂದ ದಿಗಂತದವರೆಗೆ......: ಒಂದು ಘಟನೆಯ ಸುತ್ತ...........ಅನಂತ್ ರಾಜ್http://www.blogger.com/profile/10807906169359289299noreply@blogger.comBlogger17125tag:blogger.com,1999:blog-3213109226467498839.post-32365630054639033502010-10-07T23:26:30.280-07:002010-10-07T23:26:30.280-07:00ನಿಜನಿಜChaithrikahttps://www.blogger.com/profile/02731311200267214721noreply@blogger.comtag:blogger.com,1999:blog-3213109226467498839.post-27574403038076324312010-09-20T09:37:30.915-07:002010-09-20T09:37:30.915-07:00ಬರಹ ಚೆನ್ನಾಗಿದೆ. ಇನ್ನೂ ಹೆಚ್ಚು ಇಂತ ಲೇಖನಗಳು ನಿಮ್ಮಿಂದ ...ಬರಹ ಚೆನ್ನಾಗಿದೆ. ಇನ್ನೂ ಹೆಚ್ಚು ಇಂತ ಲೇಖನಗಳು ನಿಮ್ಮಿಂದ ಬರಲಿ. ನಮಸ್ಕಾರಗಳು.PrashanthKannadaBloghttps://www.blogger.com/profile/13569876833927672536noreply@blogger.comtag:blogger.com,1999:blog-3213109226467498839.post-32219504681205697342010-09-03T01:06:29.751-07:002010-09-03T01:06:29.751-07:00Positive approach. I like it.Positive approach. I like it.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-3213109226467498839.post-78165948477758230762010-09-02T10:54:27.708-07:002010-09-02T10:54:27.708-07:00ಬರಹವನ್ನು ಮೆಚ್ಚಿದ ಕತ್ತಲೆ ಮನೆ, ವಸ೦ತ್ ಹಾಗೂ ಡಾ.ಗುರುಮೂರ...ಬರಹವನ್ನು ಮೆಚ್ಚಿದ ಕತ್ತಲೆ ಮನೆ, ವಸ೦ತ್ ಹಾಗೂ ಡಾ.ಗುರುಮೂರ್ತಿ ಅವರಿಗೆ ವ೦ದನೆಗಳು<br /><br />ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-3213109226467498839.post-89948701391201622592010-09-01T01:51:12.540-07:002010-09-01T01:51:12.540-07:00sundara barahasundara barahaಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3213109226467498839.post-16200998078839116742010-08-31T00:48:49.598-07:002010-08-31T00:48:49.598-07:00ವಿಶೇಷವಾಗಿದೆ ..ವಿಶೇಷವಾಗಿದೆ ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-3213109226467498839.post-79071993609926466652010-08-30T10:31:18.755-07:002010-08-30T10:31:18.755-07:00ಬಹಳ ಚೆನ್ನಾಗಿ ಘಟನೆಯ ಪರಿವರ್ತನೆಯನ್ನು ಹೇಳಿದ್ದೀರಿ, ಇದು ...ಬಹಳ ಚೆನ್ನಾಗಿ ಘಟನೆಯ ಪರಿವರ್ತನೆಯನ್ನು ಹೇಳಿದ್ದೀರಿ, ಇದು ವ್ಯಕ್ತಿತ್ವ ವಿಕಸನದ ಬಗ್ಗೆ ಬರುವಂಥದ್ದು ಎ೦ದು ತಿಳಿಸಿದ್ದೀರಿ ಭಟ್ ಸರ್. ನಿಜ ಸರ್. ಧನಾತ್ಕಕ ತರ೦ಗಗಳು ಹೇಗೆ ಇಡೀ ವಾತಾವರಣವನ್ನೇ ಸ್ವಚ್ಛಗೊಳಿಸುತ್ತವೆ ಎನ್ನುವ ಕಾನ್ಸೆಪ್ಟ್ ಇಟ್ಟುಕೊ೦ಡು ಬರೆದ ಘಟನೆ.<br /><br />ಧನ್ಯವಾದಗಳು<br />ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-3213109226467498839.post-66011039630229480812010-08-30T10:24:51.982-07:002010-08-30T10:24:51.982-07:00ನಾವೆಲ್ಲರೂ ದಿನಾ ಏಳುವಾಗಲೇ ಧನಾತ್ಮಕ ಚಿಂತನೆಗಳನ್ನು ಅಳವಡಿ...ನಾವೆಲ್ಲರೂ ದಿನಾ ಏಳುವಾಗಲೇ ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಕೆಲವು ಕ್ಷಣಗಳನ್ನು ವ್ಯಯಿಸಿದರೆ ಇಡೀ ದಿನ ನಾವೂ, ನಮ್ಮ ಸುತ್ತಲಿನವರೂ ಸಂತೋಷವಾಗಿಯೇ ಇರಬಹುದೆಂದು ಪರಿಣಾಮಕಾರಿಯಾಗಿ ಸೂಚಿಸಿದ್ದೀರಿ ಎ೦ದು ಪ್ರತಿಕ್ರಿಯಿಸಿದ ಶ್ಯಾಮಲಾ ಅವರಿಗೆ ಧನ್ಯವಾದಗಳು. <br /><br />ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-3213109226467498839.post-15240227312411127772010-08-30T10:22:03.385-07:002010-08-30T10:22:03.385-07:00ಕ್ಷುಲ್ಲಕ ವಿಚಾರಗಳೇ ಕೆಲವೊಮ್ಮೆ ದೊಡ್ಡ ರಾದ್ಧಾಂತಗಳಿಗೂ ಕಾ...ಕ್ಷುಲ್ಲಕ ವಿಚಾರಗಳೇ ಕೆಲವೊಮ್ಮೆ ದೊಡ್ಡ ರಾದ್ಧಾಂತಗಳಿಗೂ ಕಾರಣವಾಗುತ್ತವೆ. ಚೆನ್ನಾಗಿ ವಿಶ್ಲೇಷಿಸಿದ್ದೀರಿ ಎ೦ದು ಬರೆದು ತಿಳಿಸಿದ ಚ೦ದ್ರು ಅವರಿಗೆ ಧನ್ಯವಾದಗಳು.<br /><br />ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-3213109226467498839.post-36322899056887713332010-08-30T10:19:53.706-07:002010-08-30T10:19:53.706-07:00ಕೆಲವೊಮ್ಮೆ ಮನಸ್ಸಲ್ಲಿ ಧನಾತ್ಮಕವಾಗಿ ಚಿಂತಿಸಬೇಕೆಂದುಕೊಂಡರ...ಕೆಲವೊಮ್ಮೆ ಮನಸ್ಸಲ್ಲಿ ಧನಾತ್ಮಕವಾಗಿ ಚಿಂತಿಸಬೇಕೆಂದುಕೊಂಡರೂ ಒಮ್ಮೊಮ್ಮೆ ಕೈ ಮೀರುವುದು..ಬಹಳ ಚೆನ್ನಾಗಿ ವಿಮರ್ಶಿಸಿದ್ದೀರಿ ಎ೦ದು ಪ್ರತಿಕ್ರಿಯಿಸಿದ ಮನಮುಕ್ತಾ ಅವರಿಗೆ ಧನ್ಯವಾದಗಳು.<br /><br />ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-3213109226467498839.post-12956798784026874252010-08-30T10:16:21.118-07:002010-08-30T10:16:21.118-07:00ಘಟನೆಯ ಪರಿಣಾಮಗಳಿಗೆ ನಾವೇ ಹೊಣೆ. ಅದನ್ನು ಹೇಗೆ ಸ್ವೀಕರಿಸು...ಘಟನೆಯ ಪರಿಣಾಮಗಳಿಗೆ ನಾವೇ ಹೊಣೆ. ಅದನ್ನು ಹೇಗೆ ಸ್ವೀಕರಿಸುತ್ತೆವೆಯೋ ಹಾಗೇ ಪರಿಣಾಮ ಎನ್ನುವದನ್ನು ತಿಳಿಸಿ ಉತ್ತಮವಾಗಿ ಪ್ರತಿಕ್ರಿಯಿಸಿದ ಸೀತಾರಾ೦ ಅವರಿಗೆ ವ೦ದನೆಗಳು.<br /><br />ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-3213109226467498839.post-33335263156354482932010-08-30T10:05:41.654-07:002010-08-30T10:05:41.654-07:00ಬಹಳ ಚೆನ್ನಾಗಿ ಘಟನೆಯ ಪರಿವರ್ತನೆಯನ್ನು ಹೇಳಿದ್ದೀರಿ ಅನಂತರ...ಬಹಳ ಚೆನ್ನಾಗಿ ಘಟನೆಯ ಪರಿವರ್ತನೆಯನ್ನು ಹೇಳಿದ್ದೀರಿ ಅನಂತರಾಜ್ ಸರ್, ಇದು ವ್ಯಕ್ತಿತ್ವ ವಿಕಸನದ ಬಗ್ಗೆ ಬರುವಂಥದ್ದು, ಈ ಥರದ ಕೆಲವು ಅಂಶಗಳನ್ನು ನಾನು ಹೇಳಲು ಪ್ರಯತ್ನಿಸಿದ್ದೆ, ಇನ್ನೂ ಬರೆಯಬೇಕಾಗಿದೆ,ನಿಮ್ಮ ಹೇಳಿಕೆ ಸ್ಪಷ್ಟವೂ ಸ್ಪುಟವೂ ಆಗಿದೆ, ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-3213109226467498839.post-79100205364934592362010-08-30T03:09:53.745-07:002010-08-30T03:09:53.745-07:00ಬೆಳಿಗ್ಗೆಯೇ ನಡೆಯುವ ಒಂದು ಅಹಿತಕರ ಘಟನೆ ಇಡೀ ದಿನ ಮನೆಮಂದಿ...ಬೆಳಿಗ್ಗೆಯೇ ನಡೆಯುವ ಒಂದು ಅಹಿತಕರ ಘಟನೆ ಇಡೀ ದಿನ ಮನೆಮಂದಿಯೆಲ್ಲರ ಮನಸ್ಸನ್ನೂ ಹಾಳು ಮಾಡುವುದೆಂಬುದನ್ನು ಚಿಕ್ಕದಾಗಿ ಉದಾಹರಣೆ ಸಮೇತ ವಿವರಿಸಿದ್ದೀರಿ ಅನಂತ್ ಸಾರ್... ! ಚೆನ್ನಾಗಿದೆ. ಆದರೆ ನಾವೆಲ್ಲರೂ ದಿನಾ ಏಳುವಾಗಲೇ ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಕೆಲವು ಕ್ಷಣಗಳನ್ನು ವ್ಯಯಿಸಿದರೆ ಇಡೀ ದಿನ ನಾವೂ, ನಮ್ಮ ಸುತ್ತಲಿನವರೂ ಸಂತೋಷವಾಗಿಯೇ ಇರಬಹುದೆಂದು ಪರಿಣಾಮಕಾರಿಯಾಗಿ ಸೂಚಿಸಿದ್ದೀರಿ.... ಧನ್ಯವಾದಗಳು...<br /><br />ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-3213109226467498839.post-52497193084262267922010-08-30T02:49:57.271-07:002010-08-30T02:49:57.271-07:00ಹೌದು ಸರ್, ಕೆಲವೊಮ್ಮೆ ಈ ತರಹದ ಘಟನೆಗಳಿಂದಾಗಿ ಇಡೀ ದಿನ ಒ...ಹೌದು ಸರ್, ಕೆಲವೊಮ್ಮೆ ಈ ತರಹದ ಘಟನೆಗಳಿಂದಾಗಿ ಇಡೀ ದಿನ ಒಂದು ವಿಧದ ಚಡಪಡಿಕೆ ಇರುತ್ತದೆ. ಇಂತಹ ಘಟನೆಗಳು ಮನೆಯಲ್ಲಿನ ಇತರ ಸದಸ್ಯರ ಮೇಲೂ ಬೇರೊಂದು ರೀತಿಯ ಪ್ರಭಾವ ಬೀರುತ್ತದೆ. ಕ್ಷುಲ್ಲಕ ವಿಚಾರಗಳೇ ಕೆಲವೊಮ್ಮೆ ದೊಡ್ಡ ರಾದ್ಧಾಂತಗಳಿಗೂ ಕಾರಣವಾಗುತ್ತವೆ. ಚೆನ್ನಾಗಿ ವಿಶ್ಲೇಷಿಸಿದ್ದೀರಿ..<br />ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-3213109226467498839.post-36034373800122612522010-08-30T02:42:07.846-07:002010-08-30T02:42:07.846-07:00ಯಾವುದೇ ಸ೦ದರ್ಭವನ್ನು ಯಾವ ರೀತಿ ಧನಾತ್ಮಕವಾಗಿ ಪರಿವರ್ತಿಸಿ...ಯಾವುದೇ ಸ೦ದರ್ಭವನ್ನು ಯಾವ ರೀತಿ ಧನಾತ್ಮಕವಾಗಿ ಪರಿವರ್ತಿಸಿಕೊಳ್ಳಬಹುದು ಎ೦ಬುದನ್ನು ತು೦ಬಾ ಚೆನ್ನಾಗಿ ತಿಳಿಸಿದ್ದೀರಿ..ಉತ್ತಮ ಅ೦ಶಗಳನ್ನೊಳಗೊ೦ಡ ಲೇಖನ.ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-3213109226467498839.post-137241200627429052010-08-30T02:15:16.154-07:002010-08-30T02:15:16.154-07:00ಕೆಲವೊಮ್ಮೆ ಮನಸ್ಸಲ್ಲಿ ಧನಾತ್ಮಕವಾಗಿ ಚಿಂತಿಸಬೇಕೆಂದುಕೊಂಡರ...ಕೆಲವೊಮ್ಮೆ ಮನಸ್ಸಲ್ಲಿ ಧನಾತ್ಮಕವಾಗಿ ಚಿಂತಿಸಬೇಕೆಂದುಕೊಂಡರೂ ಒಮ್ಮೊಮ್ಮೆ ಕೈ ಮೀರುವುದುಂಟು.. ಹಸಿವೆ ಆದಾಗ, ನಿತ್ಯದ ಕೆಲಸಕ್ಕೆ ತಡ ಆದಾಗಲೆಲ್ಲ ಸಿಟ್ಟು ಸರ್ರ್ರ್ರ್ರ್ ಅಂತ ಬರತ್ತೆ. ಬಹಳ ಚೆನ್ನಾಗಿ ವಿಮರ್ಶಿಸಿದ್ದೀರಿಸಾಗರಿ..https://www.blogger.com/profile/01129148868199663509noreply@blogger.comtag:blogger.com,1999:blog-3213109226467498839.post-69105421616178994332010-08-30T00:08:29.228-07:002010-08-30T00:08:29.228-07:00ಅದ್ಭುತವಾಗಿ ಘಟನೆಯೊಂದರ ಸುತ್ತ ನಡೆಯಬಹುದಾದ ಧನಾತ್ಮಕ ಮತ್ತ...ಅದ್ಭುತವಾಗಿ ಘಟನೆಯೊಂದರ ಸುತ್ತ ನಡೆಯಬಹುದಾದ ಧನಾತ್ಮಕ ಮತ್ತು ಋಣಾತ್ಮಕ ಅ೦ಶಗಲ ಸಮಗ್ರ ವಿಶ್ಲೇಷಣೆ ಮಾಡಿದ್ದಿರಾ. ಘಟನೆಯ ಪರಿಣಾಮಗಳಿಗೆ ನಾವೇ ಹೊಣೆ. ಅದನ್ನು ಹೇಗೆ ಸ್ವೀಕರಿಸುತ್ತೆವೆಯೋ ಹಾಗೇ ಪರಿಣಾಮ ಎನ್ನುವದನ್ನು ಪರಿಣಾಮಕಾರಿಯಾಗಿ ವಿವರಿಸಿದ್ದಿರಾ...<br />ಈ ನಿಟ್ಟಿನಲ್ಲಿ ನೆಲ್ಲಿಕೆರೆ ವಿಜಯಕುಮಾರರ "ಅಶಿಸ್ತಿನಿಂದಿರಿ ನೆಮ್ಮದಿ ಹೊಂದಿ (ಶಿಸ್ತಿಗೊಂದು ಗುಡ್ ಬೈ)" ಈ ತರಹದ ಪುಸ್ತಕ (ಹೆಸರು ಸರಿಯಾಗಿ ನೆನಪಿಲ್ಲ) ಒಳ್ಳೆ ಜ್ಞಾನ ನೀಡುತ್ತದೆ. <br />ಧನ್ಯವಾದಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com